Sharanagathi

ಶರಣಾಗತಿ


ವಿವರಣೆ:


ಇದು ಭಗವದ್ಗೀತೆಯ ಎರಡನೇ ಅಧ್ಯಾಯದ 7ನೇ ಶ್ಲೋಕದ ಬಗ್ಗೆ ಪದವಿಭಾಗ ತಾತ್ಪರ್ಯವನ್ನು ಸಂಪೂರ್ಣವಾಗಿ ಬರೆಯಲಾಗಿದೆ.ಇದರಲ್ಲಿ ಅರ್ಜುನನು ಶ್ರೀಕೃಷ್ಣ ಭಗವಂತನಿಗೆ ತನ್ನ ವಿಷಾದವನ್ನು ಬದಿಗೊತ್ತಿ ಪೂರ್ಣ ಶರಣಾಗತನಾಗಿ ತನ್ನನ್ನು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಿಕೊಳ್ಳುತ್ತಾನೆ. ಇದೇ ಶರಣಾಗತಿ.ಪ್ರತಿ ಮಾನವನಿಗೂ ಈ ಶರಣಾಗತಿಯ ಸ್ಥಿತಿ ಬರಬೇಕು.ಆಗಲೇ ಜನ್ಮ ಸಾರ್ಥಕವಾಗುವುದು.
ಪುಟ: 93   ಬೆಲೆ: 60 ರೂ.ಗಳು