Anushtana 9<sup>th</sup> year

ಅನುಷ್ಟಾನ ಶ್ಲೋಕ (9ನೇ ವರ್ಷದ ಗೀತಾಜಯಂತಿ)


ವಿವರಣೆ:


13ನೇ ಅಧ್ಯಾಯದ 12ನೇ ಶ್ಲೋಕ:-
ಜ್ಞೇಯಂ ಯತ್ತತ್ ಪ್ರವಕ್ಷ್ಯಾಮಿ ಯಜ್ಞಾತ್ವಾ ಮೃತ ಮಶ್ನುತೇ|
ಅನಾದಿ ಮತ್ಪರಂ ಬ್ರಹ್ಮ ನ ಸತ್ತನ್ನಾಸ ದುಚ್ಯತೇ||

ಯಾವುದು ಒಳ್ಳೆಯದೋ, ಯಾವುದನ್ನು ತಿಳಿದುಕೊಂಡರೆ ಅಮೃತತ್ವವನ್ನು ಹೊಂದುತ್ತಾರೆಯೋ ಅದೇ ಅನಾದಿಯಾದ ಪರಬ್ರಹ್ಮ. ಅದು ಸತ್ ಅಲ್ಲ ಅಸತ್ ಅಲ್ಲ ಎಂದು ಶ್ರೀಕೃಷ್ಣ ಭಗವಂತನು ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗದಲ್ಲಿ ಹೇಳಿದ್ದಾನೆ. ಈ ಗ್ರಂಥದಲ್ಲಿ ಅಮೃತತ್ವವನ್ನು ಹೊಂದುವ ಉಪಾಯವನ್ನು ವಿವರವಾಗಿ ತಿಳಿಸಲಾಗಿದೆ.
ಪುಟ: 48   ಬೆಲೆ: 35 ರೂ.ಗಳು