Anushtana 8

ಅನುಷ್ಟಾನ ಶ್ಲೋಕ (8ನೇ ವರ್ಷದ ಗೀತಾಜಯಂತಿ)


ವಿವರಣೆ:


4ನೇ ಅಧ್ಯಾಯದ 9ನೇ ಶ್ಲೋಕ:-
ಜನ್ಮ ಕರ್ಮಚ ಮೇ ದಿವ್ಯಂ ಏವಂ ಯೋ ವೇತ್ತಿ ತತ್ತತ್ವಃ|
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿಮಾಮೇತಿ ಸೋರ್ಜುನ||

ಈ ಶ್ಲೋಕದ ಅರ್ಥ ಪದವಿಭಾಗ, ಪ್ರತಿ ಪದಾರ್ಥ ಹಾಗೂ ತಾತ್ಪರ್ಯವನ್ನು ವಿವರವಾಗಿ ಈ ಗ್ರಂಥದಲ್ಲಿ ತಿಳಿಸಲಾಗಿದೆ.ನನ್ನ ಜನ್ಮ ದಿವ್ಯವಾದುದು, ನನ್ನ ಕರ್ಮದಿವ್ಯವಾದುದು ಎಂದು ಯಾರು ತಿಳಿಯುತ್ತಾರೋ ಅವರು ದೇಹವನ್ನು ಬಿಟ್ಟು ಪುನಃ ಜನ್ಮವನ್ನು ಹೊಂದದೇ ನನ್ನನ್ನೇ ಹೊಂದುತ್ತಾರೆ ಎಂದು ಶ್ರೀ ಕೃಷ್ಣ ಭಗವಂತ ಅರ್ಜುನನಿಗೆ ಉಪದೇಶ ಮಾಡಿದನು. ಆದ್ದರಿಂದಲೇ ಈ ಅಧ್ಯಾಯಕ್ಕೆ ಅವತಾರ ರಹಸ್ಯವೆಂತಲೂ ಕರೆಯುತ್ತಾರೆ.
ಪುಟ :53  ಬೆಲೆ: 35 ರೂ.ಗಳು