Anushtana-5th

ಅನುಷ್ಟಾನ ಶ್ಲೋಕ (5ನೇ ವರ್ಷದ ಗೀತಾಜಯಂತಿ)


ವಿವರಣೆ:


8ನೇ ಅಧ್ಯಾಯದ 5ನೇ ಶ್ಲೋಕ:-
ಅಂತಕಾಲೇ ಚ ಮಾವೇವ ಸ್ಮರನ್ಮುಕ್ತ್ವಾ ಕಲೇವರಮ್|
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ||

ಯಾರು ಅಂತ್ಯ ಕಾಲದಲ್ಲಿಯೂ ಸಹ ನನ್ನನ್ನೇ ಸ್ಮರಣೆ ಮಾಡುತ್ತಾ ಶರೀರವನ್ನು ಬಿಟ್ಟು ಹೋಗುತ್ತಾರೋ ಅವರು ಖಂಡಿತವಾಗಿ ನನ್ನನ್ನೇ ಪಡೆಯುತ್ತಾರೆ. ಈ ವಿಷಯದಲ್ಲಿ ಸಂಶಯವೇ ಇಲ್ಲ. ಮರಣಕಾಲದಲ್ಲಿ ಭಗವಂತನನ್ನೇ ಸ್ಮರಣೆ ಮಾಡುವ ಭಾವವನ್ನು ಹೊಂದುವುದಕ್ಕೆ ಏನು ಮಾಡಬೇಕು, ಏನು ಮಾಡಿದರೆ ಆ ಭಾವವು ನಮಗೆ ಬರುತ್ತದೆ ಎಂಬ ಉಪಾಯವನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ.
ಪುಟ: 52   ಬೆಲೆ : 35 ರೂ.ಗಳು