Anushtana 11<sup>th</sup>year

ಅನುಷ್ಠಾನ ಶ್ಲೋಕ (11ನೇ ವರ್ಷದ ಗೀತಾಜಯಂತಿ)


ವಿವರಣೆ:


ಗೀತೆಯ 18ನೇ ಅಧ್ಯಾಯದ 17ನೇ ಶ್ಲೋಕ
ಯಸ್ಯ ನಾಹಂಕೃತೋ ಭಾವೋ ಬುದ್ದಿರ್ಯಸ್ಯ ನ ಲಿಪ್ಯತೇ|
ಹತ್ವಾಪಿ ಸ ಇಮಾನ್ ಲೋಕಾನ್ ನಹಂತಿ ನ ನಿಬಧ್ಯತೇ||

ಯಾವ ವಿವೇಕಿಗೆ ನಾನು ಕರ್ತನು ಎಂಬ ಅಹಂಕಾರ ಭಾವವೂ ಇಲ್ಲವೋ, ಯಾವನ ಬುದ್ಧಿಯು ಸುಖದುಃಖಾದಿ ಕರ್ಮ ಫಲಗಳನ್ನು ನಾನು ಭೋಕ್ತನೆಂಬ ಮಿತ್ಯಾಭಿಮಾನದಿಂದ ಆಪ್ತನಾಗುವುದಿಲ್ಲವೋ, ಅವನು ಈ ಎಲ್ಲಾ ಲೋಕಗಳನ್ನು ಕೊಂದರೂ ಸಹ ಶಾಸ್ತ್ರ ಮತ್ತು ಜ್ಞಾನಿಗಳ ದೃಷ್ಟಿಯಿಂದ ಕೊಂದವನಲ್ಲ ಮತ್ತು ಯಾವ ಬಂಧನವೂ ಇರುವುದಿಲ್ಲ ಎಂಬ ಪರಿಪೂರ್ಣ ಬ್ರಹ್ಮ ಜ್ಞಾನಿಯ ಲಕ್ಷಣಗಳನ್ನು ಈ ಗ್ರಂಥದಲ್ಲಿ ವಿಷದಪಡಿಸಲಾಗಿದೆ.
ಪುಟ :31   ಬೆಲೆ : 20 ರೂ.ಗಳು